ವರ್ಷದ ಕೊನೆಯ ಸಂಕಷ್ಟಿ ಪೂಜಾ
ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಪ್ರತಿಷ್ಠಾಪನೆಯ ಬಳಿಕ ಆರಂಭವಾದ ಸಂಕಷ್ಟಿ ಪೂಜಾ ಸರಣಿಯಲ್ಲಿನ ವರ್ಷದ ಕೊನೆಯ ಸಂಕಷ್ಟಿ ಪೂಜೆಯನ್ನು ೨೦೨೫ ಮಾರ್ಚ್ ೧೭ರ ಸೋಮವಾರ ನಡೆಸಲಾಯಿತು.
ವಿದ್ಯುತ್ ಕಡಿತದ ಹಿನ್ನೆಲೆಯಲ್ಲಿ ತೈಲ ದೀಪ ಮತ್ತು ತುರ್ತು ದೀಪಗಳ ನಡುವೆಯೇ ಪೂಜಾ ಕೈಂಕರ್ಯ ನೆರವೇರಿತು.
ಪೂಜೆಯ ಸಂದರ್ಭದ ಕೆಲವು ಫೊಟೋ, ವಿಡಿಯೋ ಇಲ್ಲಿವೆ. ಸಮೀಪ ದೃಶ್ಯಕ್ಕಾಗಿ ಫೋಟೋಗಳನ್ನು ಕ್ಲಿಕ್ ಮಾಡಿರಿ.
ಇವುಗಳನ್ನೂ ಓದಿರಿ:
ಮಹಾಶಿವರಾತ್ರಿ ಸಂಭ್ರಮ- ರುದ್ರಾಭಿಷೇಕ
ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿ ಗಣೇಶೋತ್ಸವ
ಮೂವತ್ತೇ ದಿನಗಳಲ್ಲಿ ಮೇಲೆದ್ದ ದೇವಾಲಯ...
ಅಂಗಾರಕ ಸಂಕಷ್ಟಿ ಏಕೆ ಮಹತ್ವಪೂರ್ಣ?
No comments:
Post a Comment