ಗ್ರಾಹಕ ನೋವು-ನಲಿವು

 ಉಭಯರಿಗೂ ಚುಚ್ಚಿದ 'ಸೊಳ್ಳೆ ನಿವಾರಕ'..!

------------------------------------------------------------------------------------------------------------------

ಚಿಟ್ ಫಂಡ್ ಹಣ ಪಡೆಯಲು ಬೇಕೆಷ್ಟು ಭದ್ರತೆ?


ಖಾತರಿ ಒದಗಿಸಿದ್ದ ನಾಲ್ವರು ಶಿಕ್ಷಕರ ಪೈಕಿ ಮೂವರು ಮಾಸಿಕ ವೇತನ ಪಡೆಯುವ ಸರ್ಕಾರಿ ಶಿಕ್ಷಕರಾಗಿದ್ದರೂ ನಾಲ್ವರಲ್ಲಿ ಒಬ್ಬರು ಬೇರೊಬ್ಬರಿಗೆ ಖಾತರಿ ನೀಡಿದ್ದಾರೆ ಎಂಬ ಕಾರಣಕ್ಕೆ ಪಾವತಿ ಮಾಡಬೇಕಾಗಿದ್ದ ಚಿಟ್ ಫಂಡ್ ಮೊತ್ತ ಪಾವತಿಗೆ ನಿರಾಕರಿಸಿದ್ದಕ್ಕೆ ಯಾವುದೇ ಸಮರ್ಥನೆಯೂ ಇಲ್ಲ ಎಂದು ರಾಜ್ಯ ಗ್ರಾಹಕ ನ್ಯಾಯಾಲಯ ಅಭಿಪ್ರಾಯಪಟ್ಟಿತು.
            ----------------------------------------------------

ಅಪಘಾತ ಪರಿಹಾರ ಪಡೆಯಲು ಚಾಲನಾ ಲೈಸೆನ್ಸ್ ಬೇಕೇ?


ವಿಮಾ ರಕ್ಷಣೆ ಪಡೆದ ವಾಹನ ಚಾಲಕನಿಂದಾಗಿ ಅಪಘಾತ ಸಂಭವಿಸುವ ಬದಲು ವಿರುದ್ಧ ದಿಕ್ಕಿನಿಂದ ಬಂದ ವಾಹನದಿಂದ ಅಪಘಾತ ಸಂಭವಿಸಿದರೆ, ಅಂತಹ ಸಂದರ್ಭದಲ್ಲಿ ಅಪಘಾತ ಸವಲತ್ತು ನಿರಾಕರಿಸಲು ವಿಮಾ ಸಂಸ್ಥೆಗೆ ಯಾವುದೇ ಸಮರ್ಥನೆಯೂ ಇಲ್ಲ ಎಂದು ಸುಪ್ರೀಂಕೋರ್ಟ್ ಕೂಡಾ ತೀರ್ಪು ನೀಡಿದೆ.

No comments:

Post a Comment