ತೆಂಗಿನ ಕಾಯಿ ಕೊಯ್ಯಬೇಕೇ?
ಕೃಷಿಕರಿಗೆ ಅದರಲ್ಲೂ ಮುಖ್ಯವಾಗಿ ತೆಂಗು, ಅಡಿಕೆ ಕೃಷಿಕರಿಗೆ ಸಂಬಂಧಪಟ್ಟ ಕೆಲಸಗಳಿಗಾಗಿ ತೆಂಗು, ಅಡಿಕೆ ಮರ ಏರುವುದೇ ದೊಡ್ಡ ಕಷ್ಟ. ತೆಂಗಿನಕಾಯಿ, ಅಡಿಕೆಯ ಫಸಲಿನಿಂದ ಹಿಡಿದು ತೆಂಗಿನ ಗರಿ ಅಥವಾ ಮಡಲು , ಅಡಿಕೆಯ ಸೋಗೆ ತೆಗೆಯುವುದು, ಅಡಿಕೆಗೆ ಮದ್ದು ಬಿಡುವುದು ಇದಕ್ಕೆಲ್ಲ ಕೆಲಸಗಾರರು ಬೇಕೇ ಬೇಕು. ಆದರೆ ಸಿಗುತ್ತಿಲ್ಲ. ಇಂತಹ ಹೊತ್ತಿನಲ್ಲಿ ಸಹಜವಾಗಿ ಗಮನ ಹರಿಯುವುದು ಇಂತಹ ಕೆಲಸಗಳನ್ನು ಮಾಡಬಲ್ಲ ಯಂತ್ರಗಳ ಕಡೆಗೆ. ತೆಂಗಿನ ಮರ ಏರುವ ಇಂತಹ ಉಪಯುಕ್ತ ಯಂತ್ರದ ಬಗ್ಗೆ ವಾಟ್ಸಪ್ಪಿನಲ್ಲಿ ಈ ವಿಡಿಯೋ ಬಂದಿದೆ ನೋಡಿ.
&&&&&&&&&
ಊಟದ ಶಿಸ್ತು
ಬ್ರಾಹ್ಮಣರು ಭೋಜನ ಪ್ರಿಯರು ಅಂದರೆ ಹೊಟ್ಟೆ ಬಾಕರು ಅಂತ ಅಲ್ಲ. ಅವರ ಊಟದ ಶಿಸ್ತನ್ನು ನೋಡಿದವರಿಗೆ ಅದು ಅರಿವಿಗೆ ಬರುತ್ತದೆ.
ಅದನ್ನು ಈ ವಿಡಿಯೋ ಮೂಲಕ ಸುಂದರವಾಗಿ ತೋರಿಸಿದ್ದಾರೆ ಪಾಣಿನಿ ದೇರಾಜೆ.
ಕೆಳಗಿನ ವಿಡಿಯೋ ನೋಡಿ ಊಟದ ಶಿಸ್ತಿನ ಅನುಭವ ಮಾಡಿಕೊಳ್ಳಿ.👇👇👇
&&&&&&&&&&&&&&&&&&&&
&&&&&&&&&&&&
ಮಕ್ಕಳಿಗೆ ಬೇಕು ಇಂತಹ ಮೋಜಿನ ಆಟ
ಈ ಹುಡುಗ ಅಜ್ಜನ ಸವಾಲನ್ನು ಗೆದ್ದನೇ?ಕೆಳಗಿನ ವಿಡಿಯೋ ವಿಡಿಯೋ ನೋಡಿ.
&&&&&&&&
ಹಸಿರೋ ಹಸಿರಿನ ಹೆಸರಿಲ್ಲದ ಮರ..
ಮರವಿಲ್ಲದೆ ಜಗತ್ತಿಲ್ಲ. ಜಗತ್ತಿಗೆ ಜೀವಧಾರೆಯಾಗಿರುವ ಮರದ ಮಹತ್ವವನ್ನು ಸಾರುವ ಸುಂದರವಾದ ಪದವನ್ನು ಡಾ. ಎಚ್. ಎಸ್. ವೆಂಕಟೇಶ ಮೂರ್ತಿ ಬರೆದಿದ್ದಾರೆ. ವಾಟ್ಸಪ್ಪಿನಲ್ಲಿ ಬಂದ ಈ ಪದ್ಯದ ವಿಡಿಯೋ ರೂಪ ಅದೆಷ್ಟು ಸೊಗಸಾಗಿದೆ. ನೋಡಿ.
&&&&&&&&
ಹಿಂಪಡೆಯಲಾಗದ ವರ!
ನಾನು ಮೆಚ್ಚಿದ ವಾಟ್ಸಪ್ Whatup I Liked
ಇಲ್ಲಿರುವ ವಿಡಿಯೋ ಈಗಿನ ಕಾಲಕ್ಕೂ ಅನ್ವಯವಾಗುವ ಸಂದೇಶವೊಂದನ್ನು ನೀಡುತ್ತಿದೆ. ಅದೇನು?
ವಿಡಿಯೋ ನೋಡಿ.





No comments:
Post a Comment