ನಾನು ಮೆಚ್ಚಿದ ವಾಟ್ಸಪ್

Wednesday, July 12, 2017

ಜ ನರ ಪ್ರತಿನಿಧಿ..!

ಜನರ ಪ್ರತಿನಿಧಿ..!

ಭುವನೇಶ್ವರ: ಬಿಜು ಜನತಾ ದಳ (ಬಿಜೆಡಿ) ಶಾಸಕ ಬಲಭದ್ರ ಮಾಜ್ಹಿ ಅವರನ್ನು ಒಡಿಶಾದ ಮಲ್ಕನ್ಗಿರಿಯಲ್ಲಿ ನೀರು ನಿಂತಿದ್ದ ಜಾಗದಲ್ಲಿ ಬೆಂಬಲಿಗರು ಎತ್ತಿಕೊಂಡು ಹೋಗಿ ಹಳ್ಳ ದಾಟಿಸಿದರು!

ಪ್ರವಾಹ ಪರಿಸ್ಥಿತಿ ವೀಕ್ಷಣೆಗಾಗಿ ಬಂದಿದ್ದ ಬಲಭದ್ರ ಮಾಜ್ಹಿ ಅವರು ಒಡಿಶಾದ ಲಾಂಗಗಢ ಕ್ಷೇತ್ರದ ಪ್ರತಿನಿಧಿ.

ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದೆ.

ವಿಡಿಯೋವನ್ನು ನೋಡಿದ ವೀಕ್ಷಕರೊಬ್ಬರು “ತುರ್ತು ಸಂದರ್ಭಗಳಲ್ಲಿ ರಾಜಕಾರಣಿಗಳ ಇಂತಹ ಭೇಟಿಯನ್ನು ತಪ್ಪಿಸಬೇಕು. ಕೆಲಸ ಮಾಡುವ ಸಿಬ್ಬಂದಿಯ ಗಮನವನ್ನು ಇಂತಹ ಘಟನೆಗಳು ಬೇರೆ ಕಡೆಗೆ ಸೆಳೆಯುತ್ತದೆ.’ ಎಂದು ಪ್ರತಿಕ್ರಿಯಿಸಿದರು.

ಇನ್ನೊಬ್ಬ ಓದುಗ ಮೇಲ್ಕಂಡ ಚಿತ್ರವನ್ನು ಪ್ರಕಟಿಸಿದರು. ಓದುಗರು ತಾವೇ ತೀರ್ಮಾನಿಸಬಹುದು.

ಈ ಕೆಳಗಿನ ಚಿತ್ರವನ್ನು ಕ್ಲಿಕ್ಕಿಸಿ ವಿಡಿಯೋ ವೀಕ್ಷಿಸಬಹುದು:

No comments:

Post a Comment