Tuesday, December 31, 2024

PARYAYA: ೨೦೨೪ರ ಕೊನೆಯ ಸೂರ್ಯಾಸ್ತಮಾನ... ʼಸುವರ್ಣʼ ನೋಟ..!

 ೨೦೨೪ರ ಕೊನೆಯ ಸೂರ್ಯಾಸ್ತಮಾನ
ಇದು ʼಸುವರ್ಣʼ ನೋಟ..!
ಲ್ಲರೂ ೨೦೨೫ರ ಹೊಸ ವರ್ಷಕ್ಕಾಗಿ ಕಾದಿದ್ದಾಗ ಇವರು ಹಳೆಯದರ ನೆನಪಿನಲ್ಲಿ ಇದ್ದರು. ೨೦೨೪ರ ಸಂಜೆ ವಿಧಾನಸೌಧದ ಸುತ್ತ ಅಡ್ಡಾಡುತ್ತಿದ್ದರು. ಆಗ ಅವರಿಗೆ ಕಂಡು ಬಂದ - ಮುಗಿಲ ಮಧ್ಯೆ ಮರೆಯಾಗುತ್ತಿದ್ದ ಸೂರ್ಯ!. 

ತನ್ನ ವರ್ಷ ಮುಗಿಯಿತು ಎಂದು ಮುಖವನ್ನು ಮರೆ ಮಾಚುತ್ತಿದ್ದಾನೇನೋ ಎಂಬಂತಿದ್ದ ಈ ಸೂರ್ಯನ ಕಡೆಗೆ ಕ್ಯಾಮರಾ ತಿರುಗಿಸಿದ ಈ ವ್ಯಕ್ತಿ, ಸೂರ್ಯನನ್ನು ಬಂಧಿಸಿಯೇ ಬಿಟ್ಟರು.


ಆಗ ಸೂರ್ಯ ಹೇಗಿದ್ದ ನೋಡಿ. ಇದು ಹಿರಿಯ ಪತ್ರಿಕಾ ಛಾಯಾಗ್ರಾಹಕ ವಿಶ್ವನಾಥ ಸುವರ್ಣ ಹಿಡಿದಿಟ್ಟ ೨೦೨೪ರ ಕೊನೆಯ ಸೂರ್ಯಾಸ್ತಮಾನದ ದೃಶ್ಯ. ಚಿತ್ರವನ್ನು  ಕ್ಲಿಕ್‌ ಮಾಡಿ. ಸಮೀಪದಿಂದ ಅದನ್ನು ನೋಡಿ ಸವಿಯಿರಿ.

-ನೆತ್ರಕೆರೆ ಉದಯಶಂಕರ

ಕೆಳಗಿನವುಗಳನ್ನೂ ಓದಿರಿ: 

ಹಿಂಗಾರು ಮಳೆಗೆ ತೊಯ್ದ ವಿಧಾನಸೌಧ.. ಸುವರ್ಣ ನೋಟ

PARYAYA: ೨೦೨೪ರ ಕೊನೆಯ ಸೂರ್ಯಾಸ್ತಮಾನ... ʼಸುವರ್ಣʼ ನೋಟ..!:  ೨೦೨೪ರ ಕೊನೆಯ ಸೂರ್ಯಾಸ್ತಮಾನ ಇದು ʼಸುವರ್ಣʼ ನೋಟ..! ಎ ಲ್ಲರೂ ೨೦೨೫ರ ಹೊಸ ವರ್ಷಕ್ಕಾಗಿ ಕಾದಿದ್ದಾಗ ಇವರು ಹಳೆಯದರ ನೆನಪಿನಲ್ಲಿ ಇದ್ದರು. ೨೦೨೪ರ ಸಂಜೆ ವಿಧಾನಸೌಧದ ಸುತ...

Friday, December 27, 2024

PARYAYA: ವಿಶ್ವ ಹವ್ಯಕ ಸಮ್ಮೇಳನ ೨ನೇ ದಿನ

ವಿಶ್ವ ಹವ್ಯಕ ಸಮ್ಮೇಳನ ೨ನೇ ದಿನ

ವಿಶ್ವ ಹವ್ಯಕ ಸಮ್ಮೇಳನ ೨ನೇ ದಿನದ ಸಂಭ್ರಮಕ್ಕೆ ಕಾಲಿಟ್ಟಿದೆ. ಈ ಸಂಭ್ರಮವನ್ನು ಕಣ್ತುಂಬಿಕೊಳ್ಳಲು ಮೇಲಿನ ಚಿತ್ರ ಕ್ಲಿಕ್‌ ಮಾಡಿರಿ

ವಿವಿಧ ಬ್ರಾಹ್ಮಣ ಸಂಸ್ಥೆಗಳಿಗೆ ಸನ್ಮಾನ


ಕೆಳಗಿನದ್ದನ್ನೂ ನೋಡಿರಿ: 

ವಿಶ್ವ ಹವ್ಯಕ ಸಮ್ಮೇಳನ ಪಾರ್ಶ್ವನೋಟಗಳು

PARYAYA: ವಿಶ್ವ ಹವ್ಯಕ ಸಮ್ಮೇಳನ ೨ನೇ ದಿನ: ವಿಶ್ವ ಹವ್ಯಕ ಸಮ್ಮೇಳನ ೨ನೇ ದಿನ ವಿಶ್ವ ಹವ್ಯಕ ಸಮ್ಮೇಳನ ೨ನೇ ದಿನದ ಸಂಭ್ರಮಕ್ಕೆ ಕಾಲಿಟ್ಟಿದೆ. ಈ ಸಂಭ್ರಮವನ್ನು ಕಣ್ತುಂಬಿಕೊಳ್ಳಲು ಮೇಲಿನ ಚಿತ್ರ ಕ್ಲಿಕ್‌ ಮಾಡಿರಿ ಕೆ...

PARYAYA: ವಿಶ್ವ ಹವ್ಯಕ ಸಮ್ಮೇಳನ ಪಾರ್ಶ್ವನೋಟಗಳು

ವಿಶ್ವ  ಹವ್ಯಕ ಸಮ್ಮೇಳನ ಪಾರ್ಶ್ವನೋಟಗಳು

ಬೆಂಗಳೂರಿನ ಅರಮನೆ ಮೈದಾನದಲ್ಲಿ ೨೧.೧೨.೨೦೨೪ರ ಶುಕ್ರವಾರ ಆರಂಭವಾದ ತೃತೀಯ ವಿಶ್ವ ಹವ್ಯಕ ಸಮ್ಮೇಳನದ ಕೆಲವು ಪಾರ್ಶ್ವನೋಟಗಳ ಚಿತ್ರಗಳು ಇಲ್ಲಿವೆ.

































ಸಮೀಪ ನೋಟಕ್ಕೆ ಚಿತ್ರಗಳನ್ನು ಕ್ಲಿಕ್‌ ಮಾಡಿರಿ.
ಸಮ್ಮೇಳನದ ನೇರ ಪ್ರಸಾರ ವೀಕ್ಷಣೆಗೆ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿರಿ:

PARYAYA: ವಿಶ್ವ ಹವ್ಯಕ ಸಮ್ಮೇಳನ ಪಾರ್ಶ್ವನೋಟಗಳು: ವಿಶ್ವ  ಹವ್ಯಕ ಸಮ್ಮೇಳನ ಪಾರ್ಶ್ವನೋಟಗಳು ಬೆಂಗಳೂರಿನ ಅರಮನೆ ಮೈದಾನದಲ್ಲಿ ೨೧.೧೨.೨೦೨೪ರ ಶುಕ್ರವಾರ ಆರಂಭವಾದ ತೃತೀಯ ವಿಶ್ವ ಹವ್ಯಕ ಸಮ್ಮೇಳನದ ಕೆಲವು ಪಾರ್ಶ್ವನೋಟಗಳ ಚಿತ...

Thursday, December 26, 2024

PARYAYA: ಹವ್ಯಕ ಸಮ್ಮೇಳನ ಸಡಗರ ಆರಂಭ

 ಹವ್ಯಕ ಸಮ್ಮೇಳನ ಸಡಗರ ಆರಂಭ


ಬೆಂಗಳೂರಿನಲ್ಲಿ ತೃತೀಯ ವಿಶ್ವ ಹವ್ಯಕ ಸಮ್ಮೇಳನದ ಸಡಗರ ಆರಂಭಗೊಂಡಿದೆ.

ಶನಿವಾರ ರಾತ್ರಿ ಮೇಲಾರಕ್ಕೆ ಕೊರೆಯುವ ಸಂಭ್ರಮದೊಂದಿಗೆ ಸಮ್ಮೇಳನದ ಕಳೆಗಟ್ಟತೊಡಗಿದೆ.

ಭವ್ಯವಾದ ವೇದಿಕೆ ಸಜ್ಜುಗೊಂಡಿದೆ.



ಸಮ್ಮೇಳನದ ಸಡಗರದ ಕೆಲವು ಚಿತ್ರಗಳು, ವಿಡಿಯೋ  ನೋಡಲು ಕೆಳಗಿನ ಚಿತ್ರ ಕ್ಲಿಕ್‌ ಮಾಡಿರಿ.



PARYAYA: ಹವ್ಯಕ ಸಮ್ಮೇಳನ ಸಡಗರ ಆರಂಭ:   ಹವ್ಯಕ ಸಮ್ಮೇಳನ ಸಡಗರ ಆರಂಭ ಬೆಂ ಗಳೂರಿನಲ್ಲಿ ತೃತೀಯ ವಿಶ್ವ ಹವ್ಯಕ ಸಮ್ಮೇಳನದ ಸಡಗರ ಆರಂಭಗೊಂಡಿದೆ. ಶನಿವಾರ ರಾತ್ರಿ ಮೇಲಾರಕ್ಕೆ ಕೊರೆಯುವ ಸಂಭ್ರಮದೊಂದಿಗೆ ಸಮ್ಮ...

Monday, December 23, 2024

PARYAYA: ವಾಟ್- ಸುದ್ದಿ

ಹಗರಣ-ದೂರು-ತನಿಖೆ-ನಿಂದನೆ!

ದೆಹಲಿಯ ಆಪ್‌ ಸರ್ಕಾರದ ಹಗರಣಗಳ ಕುರಿತು ಸಂಸತ್ತಿನಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ವಂದನೆ ಸಲ್ಲಿಸುವ ಸಂದರ್ಭದಲ್ಲಿ ಪ್ರಧಾನಿ ಮೋದಿ ಪ್ರಸ್ತಾಪಿಸಿದರು.
ಈ ಸಂಬಂಧವಾಗಿ ಸಂಸತ್ತಿನಲ್ಲಿ ಕಾಂಗ್ರೆಸ್‌ ಮಾಡಿದ್ದ ಆರೋಪಕ್ಕೆ ಪ್ರಧಾನಿ ನೀಡಿದ್ದ ಉತ್ತರದಲ್ಲಿನ ಈ ಭಾಗದ ವಿಡಿಯೋ ತುಣುಕು ಇದೀಗ ಎಕ್ಸ್‌ (ಹಿಂದಿನ ಟ್ವಿಟ್ಟರ್)‌ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ವಿಡಿಯೋ ನೋಡಲು ಕೆಳಗೆ ಕ್ಲಿಕ್‌ ಮಾಡಿರಿ:
PARYAYA: ವಾಟ್- ಸುದ್ದಿ: ಹಗರಣ-ದೂರು-ತನಿಖೆ-ನಿಂದನೆ! ದೆ ಹಲಿಯ ಆಪ್‌ ಸರ್ಕಾರದ ಹಗರಣಗಳ ಕುರಿತು ಸಂಸತ್ತಿನಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ವಂದನೆ ಸಲ್ಲಿಸುವ ಸಂದರ್ಭದಲ್ಲಿ ಪ್ರಧಾನಿ ಮೋದಿ ಪ್ರಸ್ತ...

Sunday, December 22, 2024

PARYAYA: ಎತ್ತಲೀ ಪಯಣ ?

 ಎತ್ತಲೀ ಪಯಣ ?


2024 ಡಿಸೆಂಬರ್‌ 20, 21 ಮತ್ತು 22 ರಂದು ಕರ್ನಾಟಕದ ಸಕ್ಕರೆ ನಾಡು ಮಂಡ್ಯದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹೋಗಿ ಬಂದ ಸಂದರ್ಭದ ಒಂದು ಮೆಲುಕು.


ಯುಟ್ಯೂಬ್‌ ವಿಡಿಯೋ ನೋಡಲು ಈ ಕೆಳಗಿನ ಕೊಂಡಿ ಕ್ಲಿಕ್‌ ಮಾಡಿರಿ.

https://youtu.be/PQxGob7GanM

PARYAYA: ಎತ್ತಲೀ ಪಯಣ ?:   ಎತ್ತಲೀ ಪಯಣ ? 2024 ಡಿಸೆಂಬರ್‌ 20, 21 ಮತ್ತು 22 ರಂದು ಕರ್ನಾಟಕದ ಸಕ್ಕರೆ ನಾಡು ಮಂಡ್ಯದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ...

Tuesday, December 17, 2024

PARYAYA: ಭವಿಷ್ಯದ ನಗರಗಳ ಸುಸ್ಥಿರತೆ: ಬೆಂಗಳೂರಿನಲ್ಲಿ ಯುಜಿಐಟಿ ಸಮ್...

 ಭವಿಷ್ಯದ ನಗರಗಳ ಸುಸ್ಥಿರತೆ: ಬೆಂಗಳೂರಿನಲ್ಲಿ ಯುಜಿಐಟಿ ಸಮ್ಮೇಳನ

ಬೆಂಗಳೂರು:  ಭವಿಷ್ಯದ ನಗರಗಳ ಸುಸ್ಥಿರ ಅಭಿವೃದ್ಧಿಗಾಗಿ ಬಹುಶಿಸ್ತಿನ ವಿಧಾನ ಮತ್ತು ನವೀನ ಉದಯೋನ್ಮುಖ ತಂತ್ರಜ್ಞಾನ ಬಳಕೆ ಕುರಿತ ಅಂತಾರಾಷ್ಟ್ರೀಯ ಸಮ್ಮೇಳನವೊಂದು ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದ ಭೌಗೋಳಿಕ ಮತ್ತು ಭೌಗೋಳಿಕ ಮಾಹಿತಿ ವಿಭಾಗದಲ್ಲಿ ಡಿಸೆಂಬರ್‌ 19 ಮತ್ತು 20ರಂದು ನಡೆಯಲಿದೆ.

ಇದು ಯೂನಿಯನ್ ಆಫ್ ಜಿಯೋಗ್ರಾಫಿಕ್ ಇನ್ಫರ್ಮೇಷನ್ ಟೆಕ್ನಾಲಜಿಸ್ಟ್ಸ್ (UGIT) ಸಂಘಟಿಸುತ್ತಿರುವ 13ನೇ ಅಂತಾರಾಷ್ಟ್ರೀಯ ಸಮ್ಮೇಳನವಾಗಿದ್ದು, ಭಾರತದ ಬೆಂಗಳೂರು ವಿಶ್ವವಿದ್ಯಾಲಯ, ಇಂಗ್ಲೆಂಡಿನ  ವಾಲ್ವರ್‌ಹ್ಯಾಂಪ್ಟನ್ ವಿಶ್ವವಿದ್ಯಾಲಯ,  ದಿ ಆರ್ಟ್ ಆಫ್ ಲಿವಿಂಗ್ಎನ್ವಿರಾನ್ಮೆಂಟಲ್ ಮ್ಯಾನೇಜ್ಮೆಂಟ್ ಪಾಲಿಸಿ ರಿಸರ್ಚ್ ಇನ್ಸ್ಟಿಟ್ಯೂಟ್ (EMPRI), ಮತ್ತು ಪ್ರಧಾನ ಮಂತ್ರಿ ಉನ್ನತ ಶಿಕ್ಷಾ ಅಭಿಯಾನ (PM-USHA) ಭೌಗೋಳಿಕ ಮತ್ತು  ಭೌಗೋಳಿಕ ಮಾಹಿತಿ ಈ ಸಂಸ್ಥೆಗಳು ಸಹಯೋಗ ನೀಡಿವೆ.

ಬೆಂಗಳೂರು ವಿಶ್ವ ವಿದ್ಯಾಲಯದ ಉಪ ಕುಲಪತಿ ಪ್ರೊ. ಎಸ್.‌ ಎಂ. ಜಯಕರ, ಶೇಖ್‌ ಲತೀಫ್‌, ಪ್ರೊ. ಡಾ. ಅಶೋಕ ಡಿ. ಹಂಜಗಿ, ಡಾ.ಎಚ್.ಪಿ. ರವಿ, ವಿ. ರಶ್ಮಿ, ಡಾ. ಪ್ರಸನ್ನ ಪ್ರಭು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ಮುಖ್ಯ ಭಾಷಣಕಾರರಾಗಿ  ವಾಲ್ವರ್‌ಹ್ಯಾಂಪ್ಟನ್ ವಿಶ್ವವಿದ್ಯಾಲಯದ ಪ್ರೊ. ಸುಭಾಷಿಣಿ ಸುರೇಶ್‌, ಡಾ. ಸುರೇಶ ರೇಣುಕಪ್ಪ, , ಪ್ರೊ.ಪನಾಜಿಯೋಟಿಸ್ ಜಾರ್ಗಲ್ಸಿಸ್, ಇಸ್ರೋದ ಡಾ. ಗಣೇಶ ರಾಜ್‌, ಇನ್ಫೋಸಿಸ್‌ನ ಡಾ. ಗುರುಪ್ರಸಾದ್‌ ಶಾಸ್ತ್ರಿ, ಸಂಪೂರ್ಣ ಸ್ವರಾಜ್‌ ಫೌಂಡೇಶನ್ನಿನ ಡಾ. ಶಂಕರ ಪ್ರಸಾದ್‌, ಗಾಂಧಿನಗರ ಐಐಪಿಎಚ್‌ನ  ಡಾ. ಮಹಾವೀರ ಗೋಲೆಚ್ಛ, ಬೆಂಗಳೂರು ಐಐಟಿ-ಬಿಯ ಡಾ. ರಮೇಶ ಕೆ.ಎನ್, ವಿಪ್ರೋ ಫೌಂಡೇಷನ್ನಿನ ಡಾ. ಅರ್ಚನಾ ಅಶೋಕ, ಇ ಎಸ್‌ ಜಿ ಮತ್ತು ಸಸ್ಟೈನಿಬಿಲಿಟಿಯ ಉಪಾಧ್ಯಕ್ಷ ನಿರ್ಭಯ್‌ ಲುಮ್ಡೆ ಅವರು ಪಾಲ್ಗೊಳ್ಳಲಿದ್ದಾರೆ.

ವಿಡಿಯೋ ನೋಡಲು ಕೆಳಗಿನ ಚಿತ್ರ ಕ್ಲಿಕ್‌ ಮಾಡಿರಿ:


 

 Get the Pass Word to continue the reading of above  E-Book by Payment of Fifty percent of the Price of Printed Book. Contact: Dr. Shankara K. Prasad - 9845049970 or Nethrakere Udaya Shankara - 9480215706. You can visit: https://www.sampoornaswaraj.org/ and get your copy through it also.

PARYAYA: ಭವಿಷ್ಯದ ನಗರಗಳ ಸುಸ್ಥಿರತೆ: ಬೆಂಗಳೂರಿನಲ್ಲಿ ಯುಜಿಐಟಿ ಸಮ್...:   ಭವಿಷ್ಯದ ನಗರಗಳ ಸುಸ್ಥಿರತೆ: ಬೆಂಗಳೂರಿನಲ್ಲಿ ಯುಜಿಐಟಿ ಸಮ್ಮೇಳನ ಬೆಂ ಗಳೂರು:   ಭವಿಷ್ಯದ ನಗರಗಳ ಸುಸ್ಥಿರ ಅಭಿವೃದ್ಧಿಗಾಗಿ ಬಹುಶಿಸ್ತಿನ ವಿಧಾನ ಮತ್ತು ನವೀನ ಉದಯೋ...