Showing posts with label ರಸಮಂಜರಿ. Show all posts
Showing posts with label ರಸಮಂಜರಿ. Show all posts

Saturday, September 6, 2025

PARYAYA: ತುಳಸಿ ಗಿಡ ವಿತರಣೆ, ಗಾನ ಗಣಪ ರಸ ಮಂಜರಿ

 ತುಳಸಿ ಗಿಡ ವಿತರಣೆ, ಗಾನ ಗಣಪ ರಸ ಮಂಜರಿ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಸಾರ್ವಜನಿಕ ಗಣೇಶೋತ್ಸವದ ಎರಡನೇ ದಿನದ ಕಾರ್ಯಕ್ರಮ ೨೦೨೫ ಸೆಪ್ಟೆಂಬರ್‌ ೬ರ ಶನಿವಾರ ನೆರವೇರಿತು.

ಕಾರ್ಯಕ್ರಮದಲ್ಲಿ ಬೆಳಗ್ಗೆ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದ ವತಿಯಿಂದ ʼಮನೆ ಮನೆಗೆ ತುಳಸಿಗಿಡʼ ಕಾರ್ಯಕ್ರಮದ ಅಂಗವಾಗಿ ದೇವಸ್ಥಾನದಲ್ಲಿ ಬಂದ ಭಕ್ತರಿಗೆ ತುಳಸಿ ಗಿಡಗಳನ್ನು ವಿತರಿಸಲಾಯಿತು.


ಮಧ್ಯಾಹ್ನ ಮಕ್ಕಳಿಗೆ ವಿವಿಧ ಆಟೋಟ ಸ್ಫರ್ಧೆಗಳು ನಡೆದವು. ಸಾಯಂಕಾರ ಸ್ವರ ಚಿರಂತನ ತಂಡದಿಂದ ಎಂಪಿಎಂ ವೀರೇಶ್‌ ಸಾರಥ್ಯದಲ್ಲಿ ಗಾನ ಗಣಪ ರಸಮಂಜರಿ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಕೆಲವು ಚಿತ್ರಗಳು ಹಾಗೂ ವಿಡಿಯೋಗಳು ಇಲ್ಲಿವೆ.




PARYAYA: ತುಳಸಿ ಗಿಡ ವಿತರಣೆ, ಗಾನ ಗಣಪ ರಸ ಮಂಜರಿ:   ತುಳಸಿ ಗಿಡ ವಿತರಣೆ, ಗಾನ ಗಣಪ ರಸ ಮಂಜರಿ ಬೆಂ ಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವ...