ನಾನು ಮೆಚ್ಚಿದ ವಾಟ್ಸಪ್

Monday, May 1, 2017

ಸೇಡು ತೀರಿಸಿದ ಭಾರತ,
7 ಪಾಕ್ ಸೈನಿಕರ ಹತ್ಯೆ

ನವದೆಹಲಿ: ಇಬ್ಬರು ಭಾರತೀಯ ಯೋಧರನ್ನು ಸೋಮವಾರ, 01 ಮೇ 2017ರ ಬೆಳಗ್ಗೆ ಕೊಂದು ಛಿದ್ರಗೊಳಿಸಿದ ಪಾಕಿಸ್ತಾನದ ಬರ್ಬರ ಕೃತ್ಯಕ್ಕೆ ಪ್ರತಿಯಾಗಿ ರಾತ್ರಿ ಪಾಕಿಸ್ತಾನದ ಎರಡು ಬಂಕರುಗಳನ್ನು ಪುಡಿಗಟ್ಟಿ, 7 ಪಾಕ್ ಸೈನಿಕರನ್ನು ಕೊಲ್ಲುವ ಮೂಲಕ ಭಾರತ ಸೇಡು ತೀರಿಸಿಕೊಂಡಿತು.
ಪ್ರಾಥಮಿಕ ವರ್ತಮಾನದ ಪ್ರಕಾರ ಜಮ್ಮುವಿನ ಮೆಂಧರಿನ ಕೃಷ್ಣ ಘಾಟಿಗೆ ಎದುರಿನಲ್ಲಿರುವ ಕಿರ್ಪಾಣ್ ಮತ್ತು ಪಿಂಪ್ಲ್ ಹೊರಠಾಣೆಗಳನ್ನು ಭಾರತ ಸೇನೆ ಧ್ವಂಸಗೊಳಿಸಿದೆ.
Read more in www.paryaya.com

No comments:

Post a Comment